ಈ ನಿರತ ಸಮಯದಲ್ಲಿ ಯಾರಿಲ್ಲ ಯಾರಿಗಾಗಿ, ಈ ಸ್ವಾರ್ಥ ಜೀವನದಲ್ಲಿ ಸಾಗುವುದೆಲ್ಲ ಹುಸಿಯಾಗಿ, ನಿಂದನೆ, ನೋವು , ಸುಲುಗೆ ಅಹಂಕಾರ, ಅಸೂಯೆ, ಅತೃಪ್ತಿ ಮಾತ್ರ ಈ ಪಯಣದಲ್ಲಿ ಕಾಣುವುದು ಹೊರೆಯಾಗಿ..!! ಸಂಬಂಧಕಿಲ್ಲ ಇಲ್ಲಿ ಬೆಲೆ, ಕರುಣೆಯ ಕಳಕಳಿ, ಇದ್ದರು ಅದು ಮೇಲ್ನೋಟಕೆ ಮಾತ್ರ ಕೊಡುವ ಬಳವಳಿ..?! ಅದು ತೋರುವದು ಜೀವ ಮರೆಯಾಗಿ ಹೆಣವಾಗಿ ಬಿದ್ದಾಗ ನಾಟಕೀಯವಾಗಿ ಕಾಣಿಸುವ ಕಣ್ಣೀರಿನಲ್ಲಿ ..... A. Vishwakarma natakiyavagi toruva kanneerinalli..