ಧರಣಿಯೊಳಗೆ ದಣಿದ ಜೀವಗಳೆಷ್ಟೊ ಧರ್ಮ ಪಥದಲ್ಲಿ ಸಾಗಿ ನೊಂದ ಮನಸ್ಸುಗಳೆಷ್ಟೊ ಕರುಣೆ ತುಂಬಿದ ಕಣ್ಣಲ್ಲಿ ಸುರಿದ ಕಣ್ಣೀರೆಷ್ಟೊ ಒಳ್ಳೆ ತನಕ್ಕೆ ಕೊಳ್ಳಿ ಇಡುವ ಕ್ರೂರ ಮೃಗಗಳೆಷ್ಟೊ ಲೆಕ್ಕಾಚಾರವಿಲ್ಲದ ಅನಾಚಾರಗಳಿಗೆ ಆಚಾರವೆಂಬ ಮುಖವಾಡದ ವರ್ಚಸ್ಸು. ಒಳ್ಳೆತನಕ್ಕೆ ಕಷ್ಟ ಕಟ್ಟಿಟ್ಟ ಬುತ್ತಿ, ಆದರೂ ಒಳ್ಳೆತನದಲ್ಲಿ ಬದುಕುವುದು ಮಾನವನ ಸಂಸ್ಕೃತಿ. ಧರಣಿಯೊಳಗೆ ದಣಿದ ಜೀವಗಳೆಷ್ಟೊ ಧರ್ಮ ಪಥದಲ್ಲಿ ಸಾಗಿ ನೊಂದ ಮನಸ್ಸುಗಳೆಷ್ಟೊ ಕರುಣೆ ತುಂಬಿದ ಕಣ್ಣಲ್ಲಿ ಸುರಿದ ಕಣ್ಣೀರೆಷ್ಟೊ ಒಳ್ಳೆ ತನಕ್ಕೆ ಕೊಳ್ಳಿ ಇಡುವ ಕ್ರೂರ ಮೃಗಗಳೆಷ್ಟೊ ಲೆಕ್ಕಾಚಾರವಿಲ್ಲದ ಅನಾಚಾರಗಳಿಗೆ ಆಚಾರವೆಂಬ ಮುಖವಾಡದ ವರ್ಚಸ್ಸು. ಒಳ್ಳೆತನಕ್ಕೆ ಕಷ್ಟ ಕಟ್ಟಿಟ್ಟ ಬುತ್ತಿ, ಆದರೂ ಒಳ್ಳೆತನದಲ್ಲಿ ಬದುಕುವುದು ಮಾನವನ ಸಂಸ್ಕೃತಿ.