ಮರುಗಿದೆ ಜೀವ ಮನದೊಳಗೆ ಸಮಯ ತಂದೊಡ್ಡುವ ಯೋಚನೆಗಳೊಳಗೆ ಕಾಲ ಹರಣವಾಗುತ್ತಿದೆ ಕಾಯುವವನೆ ನಿನ್ನಾಟ ನನಗೆ ತಿಳಿಯದೆಂದು ಹೇಳುವುದರಲ್ಲಿ. ಎಲ್ಲ ಆಸೆಗಳ ಮೂಟೆ ಕಟ್ಟಿ ಬಂಡಿಯಲೊತ್ತೊಯ್ದು ಕೆರೆಯಲ್ಲಿ ಹಾಕಿ ಮತ್ತೆ ಕೈಗೆ ಸಿಗದಂತೆ ಕೊಚ್ಚಿಕೊಂಡೋಗು ಎಂದು ತಿರುಗಿ ನೋಡದೆ ಬರಬೇಕು. ಈ ಕ್ಷಣಗಳು ಈ ಭಾವಗಳು ನಮ್ಮದಲ್ಲ ಎನ್ನುವ ಕಟು ಮನಸ್ಸಿನಿಂದ. ಮತ್ತೆ ಮೂಡಿಸಬೇಕು ಮುಖದಲ್ಲಿ ಸಣ್ಣ ನಗುವ ಎಲ್ಲವೂ ಕ್ಷೇಮ ಎಂದು ಸಂದೇಶ ಸಾರುವ ದೃಷ್ಟಿಯಲ್ಲಿ. ✍️.. #ಕನ್ನಡಬರಹ #pokedby #ದುರ್ಗದಮುತ್ತು Tq ವಿನಯ್ ಅವ್ರೆ..🤝