ಕೆಂದೇರಿದ ಕಂದ ಸೂರ್ಯ ಕಂದ ಇಟ್ಟ ತಿಲಕದಿಂದ ಭೂತಾಯಿಯ ಅಂದ ಹೆಚ್ಚಿತ್ತು ಅವನಿಂದ ಮುಳುಗುವಾಗಲೂ ಮುಗುಳುನಕ್ಕು ಮುತ್ತ ನೀಡಿ ನಾಳೆಯ ಬರುವಿಕೆಯ ಭರವಸೆಯ ನೀಡಿ ಚುಂಬನದ ಮಕರಂದ ರವಿಯ ಮುಖಾರವಿಂದ ರಂಗೇರಿದೆ ಕೆಮ್ಮಣ್ಣು ಉಂಡೆಯಂತೆ ಮನವೇನೂ ಹರುಷಾನಂದ ಕಾನನದ ತುತ್ತ ತುದಿಯ ಚಿಗುರಲಿ ಮರೆಯಾಗಲೆತ್ನಿಸಿ ಸೋತು ಮತ್ತೆ ಕಿಲ ಕಿಲ ನಕ್ಕು ವಿದಾಯ ಹೆಳುತಿರುವ ಆ ಭಾಸ್ಕರ ಡಾ.ಅನಪು ಕೆಂದೇರಿದ ಕಂದ #ಕನ್ನಡ_ಬರಹಗಳು #ಕನ್ನಡಕವನಗಳು #ಕವಿತೆ #kannadaquotes #kannada #yqbabakannada #kannadapoem