ಬೆಟ್ಟದ ಹೂವಿನ ಕನವರಿಕೆ ಕನ್ನಡ ನಟಸಾರ್ವಭೌಮನ ಮಗ ಹೃದಯ ಸಾರ್ವಭೌಮನ ನೆನೆದು ಕೋಟಿ ಹೃದಯಗಳು ಭಾವುಕವಾಗಿವೆ.. ರಾಜರತ್ನನ ವಿನಯ ಸರಳತೆಯಲಿ ಮಿಂದೆದ್ದ ಯುವರತ್ನನ ಅಗಲಿಕೆಯು ಭಾರವಾಗಿಸಿದೆ ಕೋಟಿ ಹೃದಯಗಳನ್ನು... ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ತಿಳಿಯದಂತೆ.. ಕೊಟ್ಟು ಕೊಟ್ಟಿಲ್ಲದಂತೆ ಬದುಕಿ ತೋರಿಸಿದ ಹೃದಯ ಸಾಮ್ರಾಟ ನೀನು.. ವ್ಯಕ್ತಿಗಿಂತ ವ್ಯಕ್ತಿತ್ವ ದೊಡ್ಡದೆನ್ನುತ್ತಾ ದೊಡ್ಡವರಿಗಿಂತ ಬಲು ದೊಡ್ಡವನಾದ ಮರೆಯಲಾಗದ ಬೆಟ್ಟದ ಹೂವು ನೀನು.. Punith Rajkumar