ಬೆಂಗಳೂರು ನಗರದಲ್ಲಿ ಕೊರೋನಾ ಅಟ್ಟಹಾಸದ ಪರಿಸ್ಥಿತಿ ನೋಡಿದರೆ ಬೆಂಗಳೂರು ಇನ್ನೂ ಕೆಲವೆ ಕೆಲವು ದಿನಗಳಲ್ಲಿ ಕೊರೋನಾ ಕಪಿಮುಷ್ಟಿಗೆ ಬಲಿಯಾದ ಪ್ರಪಂಚದ ಮಹಾನಗರಗಳಲ್ಲಿ ಮೊದಲನೆಯದು ಎಂಬ ಕುಖ್ಯಾತಿಗೆ ಪಾತ್ರವಾಗುವ ಮೊದಲು ಬೆಂಗಳೂರು ನಗರದ ಹಿರಿಮೆಯ ಗರಿಮೆಯನ್ನೊಮ್ಮೆ ಓದಿಬಿಡಿ... #ದಿವಾಕರ್ #yqdvkrddots #yqjogi #bangalore #ಬೆಂಗಳೂರು #bangalorediaries #yqgoogle #yqmandya ಬೆಂಗಳೂರು ನಗರದಲ್ಲಿ ಕೊರೋನಾ ಅಟ್ಟಹಾಸದ ಪರಿಸ್ಥಿತಿ ನೋಡಿದರೆ ಬೆಂಗಳೂರು ಇನ್ನೂ ಕೆಲವೆ ಕೆಲವು ದಿನಗಳಲ್ಲಿ ಕೊರೋನಾ ಕಪಿಮುಷ್ಟಿಗೆ ಬಲಿಯಾದ ಪ್ರಪಂಚದ ಮಹಾನಗರಗಳಲ್ಲಿ ಮೊದಲನೆಯದು ಎಂಬ ಕುಖ್ಯಾತಿಗೆ ಪಾತ್ರವಾಗುವ ಮೊದಲು ಬೆಂಗಳೂರು ನಗರದ ಹಿರಿಮೆಯ ಗರಿಮೆಯನ್ನೊಮ್ಮೆ ಓದಿಬಿಡಿ... ಬೆಂಗಳೂರು ಕರ್ನಾಟಕ ರಾಜ್ಯದ ದೊಡ್ಡ ನಗರ ಮತ್ತು ರಾಜಧಾನಿ ಕೇಂದ್ರ,ಬೆಂಗಳೂರು ನಗರವು ಕ್ರಿ.ಶ.೧೫೩೭ರಲ್ಲಿ ಯಲಹಂಕ ನಾಡಪ್ರಭು ಕೆಂಪೇಗೌಡರಿಂದ ನಿರ್ಮಾಣವಾಯಿತು. ಭಾರತದ ೫ನೇ ದೊಡ್ಡ ಮಹಾನಗರವಾಗಿರುವ ಬೆಂಗಳೂರು ಅತೀ ಹೆಚ್ಚು ಜನಸ