Nojoto: Largest Storytelling Platform

ಪ್ರಕೃತಿಗೆ ಮರುಳಾಗದೆ ಇರುವವರಿಲ್ಲ ಅದೊಂದು ಮನಸಿಗೆ ಮುದ ನೀ

ಪ್ರಕೃತಿಗೆ ಮರುಳಾಗದೆ ಇರುವವರಿಲ್ಲ
ಅದೊಂದು ಮನಸಿಗೆ ಮುದ ನೀಡುವ ಮಂದಿರ
ಹಚ್ಚ ಹಸಿರಿನ ಗಿರಿಗಳ ಮದ್ಯ ನಡೆದಾಟ
ನೋವನು ಮರೆಮಾಚುವುದಲ್ಲದೇ ಅದೊಂದು
ನೆಮ್ಮದಿಯ ತಾಣ ಆ ಸುಂದರ ಕಾನನ

ಹಚ್ಚ ಹಸಿರನ್ನ ಹೊದ್ದಿರುವ ವನ ಸಿರಿ 
ಅನಕ್ಷರಸ್ಥರನ್ನ ಕವಿಯಾನ್ನಾಗಿಸುತ್ತದೆ
ಕುವೆಂಪು. ಕೆ.ಪಿ.ಪೂ..ಪಂಜೆ ಮಂಗೇಶರಾಯರ
ಹಲವಾರು ಕವಿಗಳಿಗೆ ವನಸಿರಿ ಸೊಬಗು ಕವನಗಳಲ್ಲಿ
ಹಾಸು ಹೊಕ್ಕಾಗಿದೆ

ಚಿಲಿಪಿಲಿ ಹಕ್ಕಿಗಳ ಕಲರವ
ಆಕಾಶ ಭೂಮಿ ಒಂದಾಗಿದೆ ಎನ್ನುವ ಹಾಗೆ
ಕಾಣುವ ಮುಗಿಲೆತ್ತರದ ಪರ್ವತಗಳು
ಆ ಝರಿ ಕೊಳ ಅನಾಮಧೇಯ ಪ್ರಾಣಿಗಳ ಕೂಗು
ಗಗನಚುಂಬಿಸುವ ಮರಗಳು ಮನಸಿಗಾನಂದ ತರುತ್ತವೆ.

ವನಸಿರಿಯ ಆ ಸುಂದರ  ಸೊಬಗು
ಒಂಟಿತನಕೆ ಜಂಟಿಯಾಗುವ ಮೊಬಲಗು
ಭೂಮಿಮೇಲಿನ ಸ್ವರ್ಗವೆನ್ನುವ ಕೊಡಗು. 

ಹಸಿರಿನಿಂದಲೆ ಎಲ್ಲರನ್ನ ಸೆಳೆಯುವ ಮಲೆನಾಡಿನ ಬೆಡಗು
ಹೆಚ್ಚಿಸಿವೆ ವನಸಿರಿಯ ಮೆರಗು ವನಸಿರಿಯ ಸೊಬಗನು ಎಷ್ಟು ಸವಿದರೂ ಸಾಲುದು, ಅಲ್ಲವೇ? 

#ವನಸಿರಿ #yqjogi #yqkannada #col
Collaborating with YourQuote Jogi#yqjogi#yqkannada#ramesh h
ಪ್ರಕೃತಿಗೆ ಮರುಳಾಗದೆ ಇರುವವರಿಲ್ಲ
ಅದೊಂದು ಮನಸಿಗೆ ಮುದ ನೀಡುವ ಮಂದಿರ
ಹಚ್ಚ ಹಸಿರಿನ ಗಿರಿಗಳ ಮದ್ಯ ನಡೆದಾಟ
ನೋವನು ಮರೆಮಾಚುವುದಲ್ಲದೇ ಅದೊಂದು
ನೆಮ್ಮದಿಯ ತಾಣ ಆ ಸುಂದರ ಕಾನನ

ಹಚ್ಚ ಹಸಿರನ್ನ ಹೊದ್ದಿರುವ ವನ ಸಿರಿ 
ಅನಕ್ಷರಸ್ಥರನ್ನ ಕವಿಯಾನ್ನಾಗಿಸುತ್ತದೆ
ಕುವೆಂಪು. ಕೆ.ಪಿ.ಪೂ..ಪಂಜೆ ಮಂಗೇಶರಾಯರ
ಹಲವಾರು ಕವಿಗಳಿಗೆ ವನಸಿರಿ ಸೊಬಗು ಕವನಗಳಲ್ಲಿ
ಹಾಸು ಹೊಕ್ಕಾಗಿದೆ

ಚಿಲಿಪಿಲಿ ಹಕ್ಕಿಗಳ ಕಲರವ
ಆಕಾಶ ಭೂಮಿ ಒಂದಾಗಿದೆ ಎನ್ನುವ ಹಾಗೆ
ಕಾಣುವ ಮುಗಿಲೆತ್ತರದ ಪರ್ವತಗಳು
ಆ ಝರಿ ಕೊಳ ಅನಾಮಧೇಯ ಪ್ರಾಣಿಗಳ ಕೂಗು
ಗಗನಚುಂಬಿಸುವ ಮರಗಳು ಮನಸಿಗಾನಂದ ತರುತ್ತವೆ.

ವನಸಿರಿಯ ಆ ಸುಂದರ  ಸೊಬಗು
ಒಂಟಿತನಕೆ ಜಂಟಿಯಾಗುವ ಮೊಬಲಗು
ಭೂಮಿಮೇಲಿನ ಸ್ವರ್ಗವೆನ್ನುವ ಕೊಡಗು. 

ಹಸಿರಿನಿಂದಲೆ ಎಲ್ಲರನ್ನ ಸೆಳೆಯುವ ಮಲೆನಾಡಿನ ಬೆಡಗು
ಹೆಚ್ಚಿಸಿವೆ ವನಸಿರಿಯ ಮೆರಗು ವನಸಿರಿಯ ಸೊಬಗನು ಎಷ್ಟು ಸವಿದರೂ ಸಾಲುದು, ಅಲ್ಲವೇ? 

#ವನಸಿರಿ #yqjogi #yqkannada #col
Collaborating with YourQuote Jogi#yqjogi#yqkannada#ramesh h