ನಮ್ಮ ತಪ್ಪು ಸರಿಗಳನ್ನ ಗುರುತಿಸಿ ಎಚ್ಚರಿಕೆ ವಹಿಸಿ ತಿಳಿ ಹೇಳಿ ಹೇಳೋ ರೀತಿಯಲ್ಲಿ ಕಟುವಾಗಿದ್ದರು ಅದರ ಉದ್ದೇಶ ನಮಗೆ ಒಳ್ಳೆದೇ ಆಗಬೇಕು ಅಂತ ಇರೋ ಮನಸಿನ ವ್ಯಕ್ತಿಗಳನ್ನ ದೂರು ಮಾಡಕೋಬಾರದು. ಭಾನುವಾರದ ವಿಶೇಷ ಹಿತನುಡಿ[6] ಶುಭ ಮುಂಜಾನೆ #ಮಾಲಾಶ್ರೀ_ಭರ್ದಿ #openforcollaboration #YourQuoteAndMine Collaborating with Malashree Bhardi