Nojoto: Largest Storytelling Platform

ಅತಿಯಾಗಿ ಹಚ್ಚಿಕೊಂಡವರೊಡನೆ ಇಲ್ಲದ ಅನರ್ಥಕ್ಕೆ ದಾರಿ ಮಾಡಿ

ಅತಿಯಾಗಿ ಹಚ್ಚಿಕೊಂಡವರೊಡನೆ ಇಲ್ಲದ ಅನರ್ಥಕ್ಕೆ ದಾರಿ 
ಮಾಡಿಕೊಡುವ ವಾಗ್ವಾದಕ್ಕಿಳಿದು ಗಳಿಸುವುದೇನಿಲ್ಲ..!
ಒಮ್ಮೊಮ್ಮೆ ನಮಗೆ ನೋವಾದರೂ ಅವರಿಗೆ ನೋವಾಗದಿರಲೆಂದು ಮೌನವಾಗಿದ್ದು ಮಾತನ್ನು ಮುಕ್ತಾಯಗೊಳಿಸುವುದೇ ಲೇಸು 😍 ಮಾತು ಬೆಳ್ಳಿ ಮೌನ ಬಂಗಾರ..! 
ನಿನ್ ಖುಷಿಗಿಂತಲೂ ಹೆಚ್ಚಲ್ಲವೀ ವಾದವೆಂಬ ನೋವಿನ ಸಂಹಾರ 😍
#ranjuಗೊಂಬೆ_ಹಿತನುಡಿಗಳು 
#yqjogi #yqkannada #ಕನ್ನಡ_ಬರಹಗಳು #ನಾನು_ನೀನು #ಸ್ನೇಹದೊಲವು #ಉಸಿರಿನಜೊತೆಗಾತಿ #ಪ್ರೀತಿಯ_ಕೋರಿಕೆ
ಅತಿಯಾಗಿ ಹಚ್ಚಿಕೊಂಡವರೊಡನೆ ಇಲ್ಲದ ಅನರ್ಥಕ್ಕೆ ದಾರಿ 
ಮಾಡಿಕೊಡುವ ವಾಗ್ವಾದಕ್ಕಿಳಿದು ಗಳಿಸುವುದೇನಿಲ್ಲ..!
ಒಮ್ಮೊಮ್ಮೆ ನಮಗೆ ನೋವಾದರೂ ಅವರಿಗೆ ನೋವಾಗದಿರಲೆಂದು ಮೌನವಾಗಿದ್ದು ಮಾತನ್ನು ಮುಕ್ತಾಯಗೊಳಿಸುವುದೇ ಲೇಸು 😍 ಮಾತು ಬೆಳ್ಳಿ ಮೌನ ಬಂಗಾರ..! 
ನಿನ್ ಖುಷಿಗಿಂತಲೂ ಹೆಚ್ಚಲ್ಲವೀ ವಾದವೆಂಬ ನೋವಿನ ಸಂಹಾರ 😍
#ranjuಗೊಂಬೆ_ಹಿತನುಡಿಗಳು 
#yqjogi #yqkannada #ಕನ್ನಡ_ಬರಹಗಳು #ನಾನು_ನೀನು #ಸ್ನೇಹದೊಲವು #ಉಸಿರಿನಜೊತೆಗಾತಿ #ಪ್ರೀತಿಯ_ಕೋರಿಕೆ