ಅತಿಯಾಗಿ ಹಚ್ಚಿಕೊಂಡವರೊಡನೆ ಇಲ್ಲದ ಅನರ್ಥಕ್ಕೆ ದಾರಿ ಮಾಡಿಕೊಡುವ ವಾಗ್ವಾದಕ್ಕಿಳಿದು ಗಳಿಸುವುದೇನಿಲ್ಲ..! ಒಮ್ಮೊಮ್ಮೆ ನಮಗೆ ನೋವಾದರೂ ಅವರಿಗೆ ನೋವಾಗದಿರಲೆಂದು ಮೌನವಾಗಿದ್ದು ಮಾತನ್ನು ಮುಕ್ತಾಯಗೊಳಿಸುವುದೇ ಲೇಸು 😍 ಮಾತು ಬೆಳ್ಳಿ ಮೌನ ಬಂಗಾರ..! ನಿನ್ ಖುಷಿಗಿಂತಲೂ ಹೆಚ್ಚಲ್ಲವೀ ವಾದವೆಂಬ ನೋವಿನ ಸಂಹಾರ 😍 #ranjuಗೊಂಬೆ_ಹಿತನುಡಿಗಳು #yqjogi #yqkannada #ಕನ್ನಡ_ಬರಹಗಳು #ನಾನು_ನೀನು #ಸ್ನೇಹದೊಲವು #ಉಸಿರಿನಜೊತೆಗಾತಿ #ಪ್ರೀತಿಯ_ಕೋರಿಕೆ