ಕಾಲ ಸರಿದಂತೆಲ್ಲ, ಒಂದಲ್ಲ ಒಂದು ಪರೀಕ್ಷೆಗೆ ಗುರಿಪಡಿಸುವುದು.. ಸರಿ ತಪ್ಪಿನ ಆಯ್ಕೆ ನಮಗೆ ಬಿಟ್ಟಿದ್ದು, ಫಲಾಫಲ ದೇವರಿಗೆ ಬಿಟ್ಟಿದ್ದು.. ಕಷ್ಟ ಬಂದಾಗ ಕುಗ್ಗದೆ ಸುಖ ಬಂದಾಗ ಹಿಗ್ಗದೇ, ಬಂದದ್ದೆಲ್ಲ ಬರಲಿ, ಭಗವಂತನ ದಯೆಯೊಂದಿರಲಿ 🙏 ಎಂಬಂತೆ ಮುನ್ನಡೆಯುವುದೇ ಜೀವನ.. ಇರುವುದರಲ್ಲೇ, ನೆಮ್ಮದಿ ಕಾಣುವುದೇ ಮನುಜನಿಗಿರಬೇಕಾದ ಸಹಜ ಗುಣ ♥️ Time to Fight 💪 #yqjogi#yqkannada #chikey #yqkannadaquotes #yqcollab #time #yourquotebingo #YourQuoteAndMine Collaborating with Quote Fellow