ನಾಳಿನ ಒಳತಿರುವೇನೆಂದು ಅರಿಯದೆ ನಾಳೆಯೂ ಬೇಸರವನ್ನೇ ಹೊತ್ತು ತರುವುದೆಂದು ದೂಷಿಸದಿರು ಮನುಜ ಜೀವನದಲ್ಲಿ ಕಷ್ಟಗಳು ಬರುವುದು ಸಹಜ ಇಂದೇನಾಗುವುದೆಂದು ಮೊದಲೇ ನಿನಗೆ ಅರಿವಾಗಿತ್ತೇ, ಇಲ್ಲ..! ಹಾಗೆಯೇ ಇಂದಿನ ಕಷ್ಟಕ್ಕೆ ನಾಳೆ ಫಲ ಸಿಗುವುದೆಂದಿರಬಹುದು ಕಡೆಗಣಿಸದಿರು ನಾಳೆಗಳ ಸಂತಸವ ಜೀವಂತವಾಗಿರಿಸು ನಿನ್ನೆಲ್ಲ ಆಶಾಗೋಪುರುವ ಭರವಸೆ ಇರಿಸು ಪರಮಾತ್ಮನಲ್ಲಿ ಅವನೆಂದು ನಿನ್ನ ಕೈ ಬಿಡನು ಕಷ್ಟದಲ್ಲಿ 🙏 ಭರವಸೆಯೇ ಬದುಕು ಅದರ ಅರಿವಿನಲ್ಲೇ ನೀ ಕಾಣುವೆ ಬೆಳಕು ♥️ #yqjogi #yqkannada #yqthoughts #life #inspiration #trustgodforeverything #hopeforgood #ranjuಗೊಂಬೆ_ಹಿತನುಡಿಗಳು