••ನೇಸರ-ಬೆಳದಿಂಗಳು•• ಕಾರಿರುಳು ಕವಿಯುತ್ತಿರಲು ಈ ಸಂಜೆಗೆ ವಿರಾಮವೇ ಅವನಿಗೆ ಇರುಳಿಗೆ.. ಮುಗಿಲಾಂಚಿನ ತೆರೆಯಲಿ ತಣ್ಣನೆಯ ತಂಗಾಳಿಯಲ್ಲಿ ಬೆಳದಿಂಗಳ ರಾತ್ರಿಯಲ್ಲಿ ಚಂದಿರನಿಹನು. ನಯನ ಆಚಾರ್ಯ ✍️ #ಶುಭರಾತ್ರಿ#yqjogi#yqkanada#