ಒಳ್ಳೆಯವರೆಂದು ಹೇಳಿಕೊಳ್ಳುವವರು ಎಲ್ಲವನ್ನೂ ಒಳ್ಳೆಯ ದೃಷ್ಟಿಯಿಂದ ನೋಡುವದಿಲ್ಲ ಕೆಟ್ಟವರೆನಿಸಿಕೊಂಡವರು ಯಾವಾಗಲೂ ಕೆಟ್ಟದ್ದನ್ನೇ ಮಾಡಲು ಮುಂದಾಗುವದಿಲ್ಲ ನೋಡುವ ಹಾಗೂ ಸಾಧಿಸುವ ದೃಷ್ಟಿ ನಿನ್ನದೇ ಅದೇ ಜಗದ ವಿಶೇಷ ವಿಪರ್ಯಾಸ..... ಭಾನುವಾರದ ವಿಶೇಷ ಹಿತನುಡಿ[7] ಶುಭಮುಂಜಾನೆ #ಮಾಲಾಶ್ರೀ_ಭರ್ದಿ #openforcollaboration #YourQuoteAndMine Collaborating with Malashree Bhardi