ದೇವರು ಮತ್ತು ಅಹಂ ಸೋತಾಗ ದೇವರ ದೂರುವಿರಿ/ ಬೇಕಾದಾಗ ಮಂಡಿಯೂರುವಿರಿ/ ಅವನು ಕೊಟ್ಟರೆ ಮರೆಯುವಿರಿ/ ತಾನೇ ಸಾಧಿಸಿದೆನೆಂದು ಮೆರೆಯುವಿರಿ/ - ಯಶುಪ್ರಿಯ ಪಕ್ಷಿಕೆರೆ #yashupriya